ಸಾರಾಂಶ

ಮಕ್ಕಳ ಜ್ಞಾನವಿಕಾಸ, ಮನರಂಜನೆ, ವ್ಯಕ್ತಿತ್ವ ವಿಕಸನಕ್ಕಾಗಿ
ವಸಂತ ಪ್ರಕಾಶನದಿಂದ ವಿನೂತನ ಕೊಡುಗೆಗಳು;
ಮಕ್ಕಳನ್ನು ಆಕರ್ಷಿಸಿ ಹೊಸ ಲೋಕಕ್ಕೆ ಕರೆದೊಯ್ಯುವ ಚಿತ್ರಗಳು;
ಮಕ್ಕಳ ಬದುಕಿಗೆ ಉನ್ನತ ಬದುಕಿನ ಮಾರ್ಗವನ್ನು ತೋರಿಸುವ ಸರಳ ಶೈಲಿಯ ಚಿತ್ತಾಕರ್ಷಕ ಕಥೆಗಳು. ಮಕ್ಕಳಿರುವ ಪ್ರತಿಯೊಂದು ಮನೆಯಲ್ಲೂ ಇರಬೇಕಾದ ಪುಸ್ತಕಗಳು. ಶ್ರೀಕೃಷ್ಣನ ಲೀಲೆಗಳು, ತೆನಾಲಿ ರಾಮಕೃಷ್ಣ, ಅಕ್ಬರ್-ಬೀರಬಲ್ ಕಥೆಗಳು, ಅಜ್ಜ-ಅಜ್ಜಿ ಕಥೆಗಳು, ವಿನೂತನ ಬೇತಾಳ ಕಥೆಗಳು - ಹೀಗೆ ವೈವಿಧ್ಯಮಯ ವಿಷಯಗಳಲ್ಲಿ.

ಬೇತಾಳನ ಕಥೆಗಳು
ಲೇಖಕರು:
ಅನಂತ ಕಲ್ಲೋಳ
ಪ್ರಕಾರ:
ಬಾಲ ಸಾಹಿತ್ಯ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಕ್ರೌನ್
ಮುದ್ರಣ:
2015
ರಕ್ಷಾಪುಟ:
ಎಡಿಟ್ ಇನ್ ಇಂಟರ್ ನ್ಯಾಷನಲ್ಸ್
ಪುಟಗಳು:
80
ಬೆಲೆ:
40 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು