
ಮಕ್ಕಳ ಕೈ ಸೇರಲಿ ಮಹಾಭಾರತ
ಮಕ್ಕಳ ಮನಸ್ಸು ಮೃದುವಾದ ಮಣ್ಣಿನಂತೆ. ಮುಗ್ಧ ಮನಸ್ಸಿನಲ್ಲಿ ನಾವು ಯಾವ ಕಥೆಗಳನ್ನು ಬಿತ್ತುತ್ತೇವೋ, ಆ ಕಥೆಗಳೇ ಅವರ ಚಿಂತನೆ ಮತ್ತು ವ್ಯಕ್ತಿತ್ವವಾಗಿ ಬೆಳೆಯುತ್ತವೆ. ಹೀಗಾಗಿ ಮಕ್ಕಳಿಗೆ ಮಹಾಭಾರತವನ್ನು ಪರಿಚಯಿಸುವುದು ಬಹಳ ಮುಖ್ಯ. ಮಹಾಭಾರತ ಕೇವಲ

ಮಕ್ಕಳ ಮನಸ್ಸು ಮೃದುವಾದ ಮಣ್ಣಿನಂತೆ. ಮುಗ್ಧ ಮನಸ್ಸಿನಲ್ಲಿ ನಾವು ಯಾವ ಕಥೆಗಳನ್ನು ಬಿತ್ತುತ್ತೇವೋ, ಆ ಕಥೆಗಳೇ ಅವರ ಚಿಂತನೆ ಮತ್ತು ವ್ಯಕ್ತಿತ್ವವಾಗಿ ಬೆಳೆಯುತ್ತವೆ. ಹೀಗಾಗಿ ಮಕ್ಕಳಿಗೆ ಮಹಾಭಾರತವನ್ನು ಪರಿಚಯಿಸುವುದು ಬಹಳ ಮುಖ್ಯ. ಮಹಾಭಾರತ ಕೇವಲ

ಪುಸ್ತಕಗಳೇ ಕಣ್ಮರೆ ಆಗುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ ವ್ಯಕ್ತಿ ಒಬ್ಬರ ಪುಸ್ತಕ ಪ್ರೇಮಕ್ಕೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಮೂಲತಃ ಮಂಡ್ಯದ ಎಂ. ಅಂಕೇಗೌಡರ ಪುಸ್ತಕ ಸಂಗ್ರಹಣೆಯ ಹವ್ಯಾಸ ಇಂದು ಬೃಹತ್ ಗ್ರಂಥಾಲಯವಾಗಿ ನಿಂತಿದೆ.

Quick View Putagala Naduvana Navilugari- ಪುಟಗಳ ನಡುವಣ ನವಿಲುಗರಿ Order on WhatsApp Quick View DVG avara Belebaluva Barahagalu – ಡಿವಿಜಿ ಯವರ ಬೆಲೆಬಾಳುವ ಬರಹಗಳು Order on WhatsApp
Stay connected and get interesting news & coupon